‘ರವೀಂದ್ರ ಕಲ್ಕಟ್ಟೆ ಅವರ ಪತ್ನಿ ಚಿತ್ರಾ ಅವರು ಅದೇ ವಸತಿ ಗೃಹದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದು, ಮುಂಗಡ ಸಂಬಳದ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಇದರಿಂದ ಕೋಪಗೊಂಡ ಚಿತ್ರಾ ಅವರ ಪತಿ ಕಲ್ಕಟ್ಟೆ ರವೀಂದ್ರ ಎಂಬಾತ ನಾಗರಾಜ್ ಭಟ್ ಅವರಿಗೆ ಚೂರಿಯಿಂದ ಇರಿದಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.