ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

ಚಿಕ್ಕಮಗಳೂರು | ಶೋಷಣೆ ಸಹಿಸಿಕೊಳ್ಳದೆ ಸಂಘಟಿತರಾಗಿ ಹೋರಾಡಿ: ಚಿಂತಕ ರಾಜ್ ಚಿಂತನ್

ಭೀಮಾ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮ
Published : 3 ಜನವರಿ 2026, 8:04 IST
Last Updated : 3 ಜನವರಿ 2026, 8:04 IST
ADVERTISEMENT
ಫಾಲೋ ಮಾಡಿ
Comments
ಬೈಕ್ ರ್‍ಯಾಲಿಯಲ್ಲಿ ಕಾರ್ಯಕರ್ತರು ಭಾಗಿ
ನಗರದ ತೊಗರಿಹಂಕಲ್ ಸರ್ಕಲ್‌ನಿಂದ ಪ್ರಾರಂಭವಾದ ಬೈಕ್ ರ‍್ಯಾಲಿ ಐ.ಜಿ.ರಸ್ತೆ ಟೌನ್ ಕ್ಯಾಂಟೀನ್ ಬಸವನಹಳ್ಳಿ ಮುಖ್ಯರಸ್ತೆ ಎಂ.ಜಿ.ರಸ್ತೆಯ ಮುಖಾಂತರ ಸಂಚರಿಸಿತು. ನೂರಾರು ಕಾರ್ಯಕರ್ತರು ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಆಜಾದ್ ಪಾರ್ಕ್ ವೃತ್ತದ ತನಕ ರ್‍ಯಾಲಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT