ನಾಮಪತ್ರಗಳ ಪರಿಶೀಲನೆ ಮಂಗಳವಾರ ನಡೆಯಿತು. ಕಡೂರು ತಾಲ್ಲೂಕು ಪ್ರಾಥಮಿಕ ಸಹಕಾರ ಸಂಘ (ಪ್ಯಾಕ್ಸ್) ಪರವಾಗಿ ಸಲ್ಲಿಸಿದ್ದ ಎಸ್.ವಿ.ಬಸವರಾಜಪ್ಪ, ಮೂಡಿಗೆರೆ ಪ್ಯಾಕ್ಸ್ ಪರವಾಗಿ ಸಲ್ಲಿಸಿದ್ದ ಕೆ.ಬಿ. ಶಿವರಾಜ್, ಇತರ ಸಹಕಾರ ಸಂಘಗಳ ಕ್ಷೇತ್ರದಿಂದ ಸಲ್ಲಿಸಿದ್ದ ಕೆ.ಆರ್. ಆನಂದಕುಮಾರ್ ಹಾಗೂ ಈ.ಆರ್. ಮಹೇಶ್ ಅವರ ನಾಮಪತ್ರ ತಿರಸ್ಕೃತವಾಗಿದೆ ಎಂದು ಚುನಾವಣಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ತಿಳಿಸಿದ್ದಾರೆ.