ವರ್ಷಕ್ಕೊಮ್ಮೆ ದೀಪಾವಳಿಯ ನರಕಚತುರ್ದಶಿಯಂದು ಬೆಟ್ಟದಲ್ಲಿನ ಮಂಟಪದಲ್ಲಿ ದೇವಿಗೆ ಜರುಗುವ ಪೂಜೆಯನ್ನು ಕಣ್ತುಂಬಿಕೊಂಡರು.
ಮಲ್ಲೇನಹಳ್ಳಿಯ ಬಿಂಡಿಗದ ಮುಖ್ಯದಾರಿ, ಅರಿಸಿನಗುಪ್ಪೆ ಮತ್ತು ಮಾಣಿಕ್ಯಧಾರಾ ಕಡೆಗಿ ನ ಹಾದಿಗಳ ಲ್ಲಿ ಭಕ್ತರ ಬೆಟ್ಟ ಏರಿದರು.
ದೇವಿಗೆ ಬೆಣ್ಣೆ, ಬಟ್ಟೆ, ತುಪ್ಪ, ಕಾಣಿಕೆ, ಹರಕೆ ಒಪ್ಪಿಸಿದರು.