ಎಚ್. ಎಸ್. ಬಸವರಾಜ್, ಮಲ್ಲೇಶಪ್ಪ, ಮಂಜುನಾಥ, ಇದ್ದರು. ರೇಣುಕಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಚನ್ನಬಸಪ್ಪ, ಚಿಕ್ಕಣ್ಣ, ಎಚ್.ಎಸ್. ಶೇಖರಪ್ಪ, ಚಂದ್ರಪ್ಪ, ಓಂಕಾರಪ್ಪ, ಗೀತಾ, ಗಂಗಮ್ಮ, ಧರ್ಮನಾಯ್ಕ, ಮಹೇಶ್ವರಪ್ಪ, ವೆಂಕಟೇಶ್, ಜಯಲಕ್ಷೀ ಇದ್ದರು. ಅಂಬರೀಶ್ ಸ್ವಾಗತಿಸಿದರು. ಯತೀಶ್ ವಂದಿಸಿದರು.