ನಂತರ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಬ್ರಹ್ಮಾಂಡ ಗುರೂಜಿ, ಸಿದ್ಧರಬೆಟ್ಟ ಸ್ವಾಮೀಜಿ ಮತ್ತು ಶಿಕ್ಷಣ ತಜ್ಞ ಮೈಲಾರಪ್ಪ ಗುರು ಮಹತ್ವ ಕುರಿತು ಮಾತನಾಡಿದರು. ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ, ಡಾ.ಜಯಶಂಕರ, ಬೆಂಗಳೂರಿನ ಪ್ರಸನ್ನ ಕುಮಾರ್, ಕಲಬುರ್ಗಿ ಶಿವಶರಣಪ್ಪ ಸೀರಿ, ದಾರುಕ ಶಾಸ್ತ್ರಿ, ಶಿಕ್ಷಕ ವೀರೇಶ ಕುಲಕರ್ಣಿ ಇದ್ದರು.