ಅಲ್ಲದೆ, ಮಳೆ ಸುರಿದರೆ ಕಿರು ಸೇತು ವೆಯ ಪ್ರದೇಶದಲ್ಲಿ ನೀರು ಸಂಗ್ರಹ ವಾಗುವುದರಿಂದ ವಾಹನಗಳನ್ನು ಚಲಾಯಿಸಲು ಸವಾರರು ಪರದಾಡು ವಂತಾಗಿದೆ. ರಾಷ್ಟ್ರೀಯ ಹೆದ್ದಾರಿ 234 ರ ವಿಸ್ತರಣಾ ಕಾರ್ಯಕ್ಕೆ ಎರಡು ವರ್ಷಗಳ ಹಿಂದೆ ಚಾಲನೆ ನೀಡಿದ್ದು, ಫಲ್ಗುಣಿ, ಬಿದರಹಳ್ಳಿ, ಅತ್ತಿಗೆರೆ, ಮುಗ್ರಹಳ್ಳಿ ಪ್ರದೇಶಗಳಲ್ಲಿ ಸೇತುವೆ ಕಾಮಗಾರಿಗಳು ಪೂರ್ಣವಾಗದೆ ಕಿರು ಸೇತುವೆಗಳನ್ನು ದಾಟಿಸಲು ವಾಹನ ಸವಾರರು ಹರಸಾಹಸ ಪಡುವಂತಾಗಿದೆ.