ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ತರೀಕೆರೆ: ಹಿಂದೂ ಮಹಾಗಣಪತಿ ವಿಸರ್ಜನೆ, ಶೋಭಾಯಾತ್ರೆ

Published : 4 ಸೆಪ್ಟೆಂಬರ್ 2025, 4:45 IST
Last Updated : 4 ಸೆಪ್ಟೆಂಬರ್ 2025, 4:45 IST
ಫಾಲೋ ಮಾಡಿ
Comments
ಶೋಭಾಯಾತ್ರೆಯಲ್ಲಿ ಯುವತಿಯರು ನೃತ್ಯದಲ್ಲಿ ಪಾಲ್ಗೊಂಡಿರುವುದು
ಶೋಭಾಯಾತ್ರೆಯಲ್ಲಿ ಯುವತಿಯರು ನೃತ್ಯದಲ್ಲಿ ಪಾಲ್ಗೊಂಡಿರುವುದು
ತರೀಕೆರೆ ಪಟ್ಟಣದ ಬಿ.ಎಚ್. ರಸ್ತೆಯಲ್ಲಿ ಶೋಭಾಯಾತ್ರೆ ಮೆರವಣಿಗೆ ಸಾಗುವಾಗ ಬಸ್‍್ಗಳನ್ನು ಪಟ್ಟಣದ ಹೊರಹೊಲಯದಲ್ಲಿ ಹಾದು ಹೋಗಿರುವ ಎನ್.ಎಚ್. 206ರ ಬೈಪಾಸ್‍ ನ ಒಂದು ಹಳಿಯೂರು ಬಳಿ ಇರುವ ಕಡೂರು ವಾಟರ್‍ ಸಪ್ಲೆ ಮತ್ತು ಮತ್ತೊಂದು ಕಡೆ ಲಕ್ಕವಳ್ಳಿ ಕ್ರಾಸ್‍ ಬಳಿ  ನಿಲುಗಡೆಗೊಳಿಸಿದ ಕಾರಣ ತರೀಕೆರೆ ನಗರಕ್ಕೆ ಬರುವ ಪ್ರಯಾಣಿಕರಿಗೆ ತುಸು ತೊಂದರೆಯುಂಟಾಗಿದ್ದು ಕಂಡು ಬಂತು.  
ತರೀಕೆರೆ ಪಟ್ಟಣದ ಬಿ.ಎಚ್. ರಸ್ತೆಯಲ್ಲಿ ಶೋಭಾಯಾತ್ರೆ ಮೆರವಣಿಗೆ ಸಾಗುವಾಗ ಬಸ್‍್ಗಳನ್ನು ಪಟ್ಟಣದ ಹೊರಹೊಲಯದಲ್ಲಿ ಹಾದು ಹೋಗಿರುವ ಎನ್.ಎಚ್. 206ರ ಬೈಪಾಸ್‍ ನ ಒಂದು ಹಳಿಯೂರು ಬಳಿ ಇರುವ ಕಡೂರು ವಾಟರ್‍ ಸಪ್ಲೆ ಮತ್ತು ಮತ್ತೊಂದು ಕಡೆ ಲಕ್ಕವಳ್ಳಿ ಕ್ರಾಸ್‍ ಬಳಿ  ನಿಲುಗಡೆಗೊಳಿಸಿದ ಕಾರಣ ತರೀಕೆರೆ ನಗರಕ್ಕೆ ಬರುವ ಪ್ರಯಾಣಿಕರಿಗೆ ತುಸು ತೊಂದರೆಯುಂಟಾಗಿದ್ದು ಕಂಡು ಬಂತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT