ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಸದಸ್ಯರಾದ ಶ್ರೀಕಾಂತ್, ಗಂಗಾಧರ್, ಬೀರೂರು ಪುರಸಭೆ ಮುಖ್ಯಾಧಿಕಾರಿ ಮಂಜಪ್ಪ, ಬಿಜೆಪಿ ಮುಖಂಡ ಅಡಿಕೆ ಚಂದ್ರು, ಜಿಲ್ಲಾ ಕುಳುವ ಸಮಾಜದ ಅಧ್ಯಕ್ಷ ಕೆ.ವಿ.ವಾಸು, ಡಿ.ಎಸ್.ಎಸ್.ಮುಖಂಡ ಶೂದ್ರಶ್ರೀನಿವಾಸ್, ಮಂಜುನಾಥ್, ಸಿ.ಎಚ್.ಮೂರ್ತಿ, ಮಲ್ಲಿದೇವಿಹಳ್ಳಿ ಶ್ರೀನಿವಾಸ್, ಯೋಗ ಶಿಕ್ಷಕ ನವೀನ್, ಸರಸ್ವತಿಪುರ ಸಂತೋಷ್, ದಾನಪ್ಪ ಇದ್ದರು. ನಂದಿಮಠದ ಶ್ರೀಗಳನ್ನು ರಥದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.