ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಈಗಾಗಲೇ ಜಾಗವನ್ನು ಗುರುತಿಸಲಾಗಿದ್ದು ಪ್ರಸ್ತಾವ ಸಿದ್ಧಪಡಿಸಲಾಗಿದೆ. ಶೀಘ್ರ ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು.
ಡಾ. ಸುಮಂತ್, ತಹಶೀಲ್ದಾರ್ ಈಚೆಗೆ ಸುರಿದ ಮಳೆಯಿಂದ ಮನೆ ಹಿಂಭಾಗದಲ್ಲಿ ಪುನಃ ಮಣ್ಣು ಕುಸಿತ ಉಂಟಾಗಿರುವುದು
ಈ ಹಿಂದೆ ಗುಡ್ಡ ಕುಸಿತದ ವೇಳೆ ಆಗಿದ್ದ ಗೋಡೆಗಳ ಬಿರುಕು ಇನ್ನಷ್ಟು ದೊಡ್ಡದಾಗಿದೆ
ಈ ಹಿಂದೆ ಗುಡ್ಡ ಕುಸಿತದ ವೇಳೆ ಆಗಿದ್ದ ಗೋಡೆಗಳ ಬಿರುಕು ಇನ್ನಷ್ಟು ದೊಡ್ಡದಾಗಿದೆ