ಕಾಂಗ್ರೆಸ್ ಮುಖಂಡ ಕೊಡತಲು ರಮೇಶ್ ಭಟ್ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕುರಾದಮನೆ ವೆಂಕಟೇಶ್, ಕಿಸಾನ್ ಘಟಕದ ಅಧ್ಯಕ್ಷ ಗೋಪಾಲ್ ನಾಯ್ಕ್, ಕಾಂಗ್ರೆಸ್ ಮುಖಂಡ ಭಾಸ್ಕರ್ ನಾಯ್ಕ್, ಕೆ.ಸಿ ವೆಂಕಟೇಶ್, ದಿನೇಶ್ ನೆಮ್ಮಾರ್, ಕೆ.ಟಿ ಮಂಜುನಾಥ್, ನೂತನ್ಕುಮಾರ್ ಹೆಗ್ಡೆ, ಸಂಧ್ಯಾ ಮರಿಯಪ್ಪ ಇದ್ದರು.