‘ಇಸ್ಲಾಂನ ಅಲ್ಲಾಹ್, ಕ್ರೈಸ್ತರ ಯೇಸುವಿನ ಹೆಸರಲ್ಲಿ ನಡೆದ ನರಮೇಧ ಜಗತ್ತಿನ ಇತಿಹಾಸದಲ್ಲಿ ದಾಖಲಾಗಿದೆ. ಹಾಗೆಯೇ ಬೌದ್ಧ, ಪಾರಸಿ, ಯಹೂದಿ, ಜೊರಾಷ್ಟ್ರಿಯನ್ರನ್ನು ತಬ್ಬಿಕೊಂಡು ಆಶ್ರಯ ನೀಡಿದ ಸಂಸ್ಕೃತಿ ನಮ್ಮದು. ಮತಾಂತರ ಎಂದರೆ ರಾಷ್ಟ್ರಾಂತರ ಆಗುತ್ತದೆ. ಮಾಧವ ಮಹಮ್ಮದ್ ಆದರೆ, ಲೀಲಾ ಲಿಲ್ಲಿ ಆದರೆ, ದಿನೇಶ್ ಡೆನ್ನಿಸ್ ಆದರೆ ಸಂಸ್ಕೃತಿ ಉಳಿಯುವುದಿಲ್ಲ’ ಎಂದರು.