‘ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಿ’
ಡಿಎಸ್ಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ತುಡುಕೂರು ಯೋಗೇಶ್ ಮಾತನಾಡಿ ಈ ಹಿಂದಿನ ಶಾಸಕರು ಅನುದಾನ ಒದಗಿಸಿದ್ದರಿಂದ ರಸ್ತೆ ಕಾಮಗಾರಿ ಭಾಗಶಃ ಪೂರ್ಣವಾಗಿದ್ದು ಎಂ.ಪಿ.ಕುಮಾರಸ್ವಾಮಿ ರಸ್ತೆಗಾಗಿ ₹10 ಲಕ್ಷ ಅನುದಾನ ಮೀಸಲಿಟ್ಟಿದ್ದರು. ಚುನಾವಣೆ ಸಮೀಪಿಸಿದ್ದರಿಂದ ಅನುದಾನ ಬಿಡುಗಡೆಯಾಗಿರಲಿಲ್ಲ. ಹಾಲಿ ಶಾಸಕರು ಶೀಘ್ರ ಅನುದಾನ ಒದಗಿಸಬೇಕು ಎಂದರು.