ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಆಲ್ದೂರು | ಕೆಸರುಮಯ ರಸ್ತೆ: ಸಂಚಾರ ದುಸ್ತರ

ಶಾಲಾ–ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರಿಗೆ ತೀವ್ರ ಸಂಕಷ್ಟ
Published : 23 ಮೇ 2024, 7:30 IST
Last Updated : 23 ಮೇ 2024, 7:30 IST
ಫಾಲೋ ಮಾಡಿ
Comments
ತುಡುಕೂರು ರಸ್ತೆ ಕಾಮಗಾರಿಗೆ ಅನುದಾನ ಮೀಸಲಿಡಲಾಗಿದ್ದು ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗುವುದು.
ನಯನಾ ಮೋಟಮ್ಮ ಶಾಸಕಿ
‘ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಿ’
ಡಿಎಸ್ಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ತುಡುಕೂರು ಯೋಗೇಶ್ ಮಾತನಾಡಿ ಈ ಹಿಂದಿನ ಶಾಸಕರು ಅನುದಾನ ಒದಗಿಸಿದ್ದರಿಂದ ರಸ್ತೆ ಕಾಮಗಾರಿ ಭಾಗಶಃ ಪೂರ್ಣವಾಗಿದ್ದು ಎಂ.ಪಿ.ಕುಮಾರಸ್ವಾಮಿ ರಸ್ತೆಗಾಗಿ ₹10 ಲಕ್ಷ ಅನುದಾನ ಮೀಸಲಿಟ್ಟಿದ್ದರು. ಚುನಾವಣೆ ಸಮೀಪಿಸಿದ್ದರಿಂದ ಅನುದಾನ ಬಿಡುಗಡೆಯಾಗಿರಲಿಲ್ಲ. ಹಾಲಿ ಶಾಸಕರು ಶೀಘ್ರ ಅನುದಾನ ಒದಗಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT