ಕುರಿ ಮಾರಾಟವನ್ನು ನಾನೇ ಎಪಿಎಂಸಿ ಗೆ ಸ್ಥಳಾಂತರ ಮಾಡಿಸಿದ್ದೆ ಮಾರುಕಟ್ಟೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿಲ್ಲ. ಇದು ಮಾರುಕಟ್ಟೆ ಸೇವೆ ದೂರವಾಗಲು ಮುಖ್ಯ ಕಾರಣ.
ಎನ್.ವೈ. ಗೋಪಾಲಕೃಷ್ಣ, ಶಾಸಕ
ಮಾರುಕಟ್ಟೆಯಲ್ಲಿ ಮುಂದಿನ 5 ವರ್ಷಗಳ ಅಗತ್ಯತೆ ಗಮನದಲ್ಲಿಟ್ಟುಕೊಂಡು ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಆನುದಾನ ಬಿಡುಗಡೆಯಾಗಿಲ್ಲ. ವಿದ್ಯುತ್ ನೀರಿನ ಸಮಸ್ಯೆ ದುರಸ್ತಿ ಕಾರ್ಯ ಅಗತ್ಯ ತುಂಬಾ ಇದೆ.