‘ಎಸ್.ಆರ್.ಬೊಮ್ಮಾಯಿ ಅವರಂತೆ ಬಸವರಾಜ ಬೊಮ್ಮಾಯಿ ಕೂಡ ಹೋರಾಟದಿಂದ ಬಂದಿದ್ದಾರೆ. ಪ್ರಗತಿಪರ ಆಲೋಚನೆ, ವೈಚಾರಿಕ ತಿಳಿವಳಿಕೆ ಹೊಂದಿದ್ದಾರೆ. ಪ್ರಾದೇಶಿಕ ಅಸಮಾನತೆ ತೋರದೇ, ಸರ್ವ ಜನಾಂಗದ ಹಿತದೃಷ್ಟಿಯಿಂದ ಆಡಳಿತ ನೀಡಬಹುದು. ಬಿ.ಎಸ್.ಯಡಿಯೂರಪ್ಪ ಅವರ ಗರಡಿಯಲ್ಲಿ ಪಳಗಿದ ಬೊಮ್ಮಾಯಿ, ಗೃಹ ಸಚಿವರಾಗಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ’ ಎಂದರು.