<p><strong>ಮೊಳಕಾಲ್ಮೂರು (ಚಿತ್ರದುರ್ಗ ಜಿಲ್ಲೆ):</strong>ಸಮೀಪದ ರಾಯದುರ್ಗ ರಸ್ತೆಯ ಜಮೀನಿಗೆ ಅಳವಡಿಸಿದ ತಂತಿಬೇಲಿಯ ಉರುಳಿಗೆಕರಡಿಯೊಂದು ಸೋಮವಾರ ನಸುಕಿನಲ್ಲಿ ಸಿಲುಕಿದೆ.</p>.<p>ಬೇಲಿ ದಾಟಲು ಮುಂದಾದ ಕರಡಿಯ ಕೊರಳಿಗೆ ಉರುಳು ಬಿಗಿದುಕೊಂಡಿದೆ.ತಂತಿಯಿಂದ ಬಿಡಿಸಿಕೊಳ್ಳಲು ಕರಡಿ ಒದ್ದಾಡುತ್ತಿದೆ. ಕಾಡುಹಂದಿ ಹಾವಳಿ ತಡೆಗೆ ಉರುಳು ಹಾಕಿದ್ದರು ಎನ್ನಲಾಗಿದೆ.</p>.<p>ರಾಯದುರ್ಗ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಮುಂಜಾನೆಇದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕರಡಿ ನೋಡಲು ಸ್ಥಳದಲ್ಲಿ ನೂರಾರು ಜನ ಸೇರಿದ್ದಾರೆ. ಜನರ ಕೂಗಾಟಕ್ಕೆ ಕರಡಿ ಗಾಬರಿಗೊಂಡು ಒದ್ದಾಡುತ್ತಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮೂರು (ಚಿತ್ರದುರ್ಗ ಜಿಲ್ಲೆ):</strong>ಸಮೀಪದ ರಾಯದುರ್ಗ ರಸ್ತೆಯ ಜಮೀನಿಗೆ ಅಳವಡಿಸಿದ ತಂತಿಬೇಲಿಯ ಉರುಳಿಗೆಕರಡಿಯೊಂದು ಸೋಮವಾರ ನಸುಕಿನಲ್ಲಿ ಸಿಲುಕಿದೆ.</p>.<p>ಬೇಲಿ ದಾಟಲು ಮುಂದಾದ ಕರಡಿಯ ಕೊರಳಿಗೆ ಉರುಳು ಬಿಗಿದುಕೊಂಡಿದೆ.ತಂತಿಯಿಂದ ಬಿಡಿಸಿಕೊಳ್ಳಲು ಕರಡಿ ಒದ್ದಾಡುತ್ತಿದೆ. ಕಾಡುಹಂದಿ ಹಾವಳಿ ತಡೆಗೆ ಉರುಳು ಹಾಕಿದ್ದರು ಎನ್ನಲಾಗಿದೆ.</p>.<p>ರಾಯದುರ್ಗ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಮುಂಜಾನೆಇದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕರಡಿ ನೋಡಲು ಸ್ಥಳದಲ್ಲಿ ನೂರಾರು ಜನ ಸೇರಿದ್ದಾರೆ. ಜನರ ಕೂಗಾಟಕ್ಕೆ ಕರಡಿ ಗಾಬರಿಗೊಂಡು ಒದ್ದಾಡುತ್ತಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>