‘ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕರಾವಳಿ ಭಾಗಗಳಲ್ಲಿ ಹೇಗೆ ಒಂದೊಂದು ರೀತಿಯ ವಿಶೇಷ ಕಲೆಗಳಿವೆಯೋ ಅದೇ ರೀತಿ ಗ್ರಾಮೀಣ ಸೊಗಡಿನ ವೀರಗಾಸೆ, ಭಜನೆ ಕೂಡ ಮಧ್ಯ ಕರ್ನಾಟಕ ಭಾಗದ ಪ್ರಮುಖ ಕಲೆಯಾಗಿದೆ. ಸಂಕಷ್ಟದಲ್ಲಿ ಇರುವಂಥ ಜನಪದ ಕಲೆ ಮತ್ತು ಕಲಾವಿದರನ್ನು ಪೋಷಿಸುವಲ್ಲಿಯೂ ಶ್ರೀಮಠ ಮುಂಚೂಣಿಯಲ್ಲಿದೆ’ ಎಂದು
ತಿಳಿಸಿದರು.