ಪರಶುರಾಂಪುರ:ಕೊರೊನಾ ಭೀತಿ ಯಿಂದ ರಾಜ್ಯದ ಆಂಧ್ರಪ್ರದೇಶದ ಗಡಿಯಲ್ಲಿ ಚೆಕ್ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗಿದೆ. ಹೋಬಳಿಯ ಪಾತಪ್ಪನಗುಡಿ, ನಾಗಪ್ಪನಹಳ್ಳಿ ಗೇಟ್ ಹಾಗೂ ಬಂಡೆ ಮಾರಮ್ಮನಗುಡಿಯ ಬಳಿಚೆಕ್ಪೋಸ್ಟ್ ನಿರ್ಮಿಸಿದ್ದು, ಅಂಧ್ರಪ್ರದೇಶದಿಂದ ಯಾರೊಬ್ಬರನ್ನೂ ಕರ್ನಾಟಕದ ಗಡಿಯೊಳಗೆ ಬಿಡುತ್ತಿಲ್ಲ. ರಾಜ್ಯದಿಂದಲೂ ಅಂಧ್ರಪ್ರದೇಶಕ್ಕೆ ಹೋಗುವವರನ್ನು ಬಿಡುತ್ತಿಲ್ಲ.