ಪೈಪೋಟಿ ನೀಡುವಂತೆ ಹುಲ್ಲು ಬೆಳೆದಿತ್ತು. ಕೈಯಲ್ಲಿ ಕಾಸಿಲ್ಲದ ಕಾರಣಕ್ಕೆ ಸಕಾಲದಲ್ಲಿ ರಾಸಾಯನಿಕ ಸಿಂಪಡಣೆ ಮಾಡಲು, ಕಳೆ ಕೀಳಿಸಲು ಆಗಲಿಲ್ಲ. ಇದು ಸಾಲದು ಎಂಬಂತೆ ಕಾಡು ಹಂದಿಗಳ ಹಾವಳಿ ಹೇಳತೀರದಷ್ಟಾಗಿತ್ತು. ನನ್ನ ನೋವನ್ನು ಯಾರಲ್ಲಿ ಹೇಳಿಕೊಳ್ಳಲಿ ಎಂದು ತಿಳಿಯದೇ, ಕುರಿ–ಎತ್ತುಗಳಿಗಾದರೂ ಅನುಕೂಲವಾಗಲಿ ಎಂದು ಹೊಲದಲ್ಲಿ ಮೇಯಲು ಬಿಟ್ಟೆ’ ಎನ್ನುತ್ತಾರೆ
ತಿಮ್ಮಯ್ಯ.