ಗುರುವಾರ, 30 ಅಕ್ಟೋಬರ್ 2025
×
ADVERTISEMENT
ADVERTISEMENT

ಹೊಸದುರ್ಗ | ವಾಣಿವಿಲಾಸದ ಹಿನ್ನೀರಿನಿಂದ ಅವಾಂತರ, ರಸ್ತೆ ಮುಳುಗಡೆ: ಜನರ ಪರದಾಟ

ಸಂತೋಷ್ ಎಚ್.ಡಿ
Published : 30 ಅಕ್ಟೋಬರ್ 2025, 7:01 IST
Last Updated : 30 ಅಕ್ಟೋಬರ್ 2025, 7:01 IST
ಫಾಲೋ ಮಾಡಿ
Comments
ಹೊಸದುರ್ಗದ ಮಾಡದಕೆರೆ ಹೋಬಳಿಯ ಅಂಚಿಬಾರಿಹಟ್ಟಿಯ ಗ್ರಾಮದಲ್ಲಿ ಜಮೀನಿಗೆ ಹೋಗುವ ರಸ್ತೆ ನೀರಿನಿಂದ ತುಂಬಿರುವುದು
ಹೊಸದುರ್ಗದ ಮಾಡದಕೆರೆ ಹೋಬಳಿಯ ಅಂಚಿಬಾರಿಹಟ್ಟಿಯ ಗ್ರಾಮದಲ್ಲಿ ಜಮೀನಿಗೆ ಹೋಗುವ ರಸ್ತೆ ನೀರಿನಿಂದ ತುಂಬಿರುವುದು
ಹೊಸದುರ್ಗದ ಕಾರೇಹಳ್ಳಿಯಿಂದ ಮತ್ತೋಡು ಸಂಪರ್ಕಿಸುವ ಸಂಪರ್ಕ ಸೇತುವೆ ಜಲಾವೃತವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ 
ಹೊಸದುರ್ಗದ ಕಾರೇಹಳ್ಳಿಯಿಂದ ಮತ್ತೋಡು ಸಂಪರ್ಕಿಸುವ ಸಂಪರ್ಕ ಸೇತುವೆ ಜಲಾವೃತವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ 
ಹೊಸದುರ್ಗದ ಅತ್ತಿಮಗ್ಗೆ ಗ್ರಾಮದಲ್ಲಿ ಹಿನ್ನೀರು ಆವರಿಸಿ ಸಂಚಾರಕ್ಕೆ ತೊಂದರೆಯಾಗಿದೆ 
ಹೊಸದುರ್ಗದ ಅತ್ತಿಮಗ್ಗೆ ಗ್ರಾಮದಲ್ಲಿ ಹಿನ್ನೀರು ಆವರಿಸಿ ಸಂಚಾರಕ್ಕೆ ತೊಂದರೆಯಾಗಿದೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT