ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿತ್ರದುರ್ಗ: ಸಿಎನ್‌ಜಿ ವಿತರಣಾ ಘಟಕದಲ್ಲಿ ಇಲ್ಲದ ಸುರಕ್ಷತೆ

ಜಿ.ಆರ್‌.ಹಳ್ಳಿಯ ಘಟಕದಲ್ಲಿ ನೈಸರ್ಗಿಕ ಅನಿಲ ಟ್ಯಾಂಕರ್‌ ಬುಲೆಟ್‌ ಸ್ಫೋಟ; 2ಕ್ಕೇರಿದ ಸಾವಿನ ಸಂಖ್ಯೆ
Published : 12 ಏಪ್ರಿಲ್ 2025, 7:11 IST
Last Updated : 12 ಏಪ್ರಿಲ್ 2025, 7:11 IST
ಫಾಲೋ ಮಾಡಿ
Comments
ಸತ್ತ ಇಬ್ಬರಲ್ಲಿ ಒಬ್ಬರೂ ತಂತ್ರಜ್ಞ ಆಗಿರಲಿಲ್ಲ ರಾಷ್ಟ್ರೀಯ ಹೆದ್ದಾರಿ ಬದಿ ಘಟಕ ಸ್ಥಾಪಿಸಿದ್ದೇಕೆ ಜಿ.ಆರ್.ಹಳ್ಳಿ ಸಮೀದಪ ನಿವಾಸಿಗಳಲ್ಲಿ ಆತಂಕ
ಪರಿಹಾರಕ್ಕಾಗಿ ಟ್ಯಾಂಕರ್‌ ನಿಲ್ಲಿಸಿ ಪ್ರತಿಭಟನೆ
ಸಿಎನ್‌ಜಿ ಸ್ಫೋಟದಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸಿಎನ್‌ಜಿ ಟ್ಯಾಂಕರ್‌ ಚಾಲಕರು ಟ್ಯಾಂಕರ್‌ಗಳನ್ನು ಇದ್ದಲ್ಲಿಯೇ ನಿಲ್ಲಿಸಿ 2 ದಿನ ಪ್ರತಿಭಟನೆ ನಡೆಸಿದರು. ₹ 40 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಲಾಗಿತ್ತು. ಕಡೆಗೆ ₹ 10 ಲಕ್ಷ ನೀಡಲು ಕಂಪನಿಯವರು ಒಪ್ಪಿಕೊಂಡ ನಂತರ ಪ್ರತಿಭಟನೆ ಕೈಬಿಡಲಾಗಿದೆ. ‘ಕಂಪನಿಯವರು ಆರಂಭದಲ್ಲಿ ಪರಿಹಾರ ನೀಡಲು ನಿರಾಕರಿಸಿದ್ದರು. ಆದರೆ ನಾವು ಚನ್ನಗಿರಿ ಹೊಳಲ್ಕೆರೆ ದಾವಣಗೆರೆ ಚಳ್ಳಕೆರೆಯಲ್ಲೇ ಟ್ಯಾಂಕರ್‌ನಿಂದ ಕೆಳಗಿಳಿದು ಪ್ರತಿಭಟನೆ ನಡೆಸಿದೆವು. ಹೋರಾಕ್ಕೆ ಮಣಿದ ಕಂಪನಿ ಪರಿಹಾರ ನೀಡಲು ಒಪ್ಪಿತು’ ಎಂದು ಚಾಲಕರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT