ಭಾನುವಾರ, 25 ಜನವರಿ 2026
×
ADVERTISEMENT
ADVERTISEMENT

ಭದ್ರಾವತಿ | ವಿಐಎಸ್‌ಎಲ್‌ನಲ್ಲಿ ಉತ್ಕೃಷ್ಟ ದರ್ಜೆ ಉಕ್ಕು ಉತ್ಪಾದನೆ: ಎಚ್‌ಡಿಕೆ

Published : 25 ಜನವರಿ 2026, 7:55 IST
Last Updated : 25 ಜನವರಿ 2026, 7:55 IST
ಫಾಲೋ ಮಾಡಿ
Comments
ಭದ್ರಾವತಿಯಲ್ಲಿ ಶನಿವಾರ ಆರಂಭವಾದ ತರಳಬಾಳು ಹುಣ್ಣಿಮೆಯಲ್ಲಿ ಪಾಲ್ಗೊಂಡ ಜನಸ್ತೋಮ
ಭದ್ರಾವತಿಯಲ್ಲಿ ಶನಿವಾರ ಆರಂಭವಾದ ತರಳಬಾಳು ಹುಣ್ಣಿಮೆಯಲ್ಲಿ ಪಾಲ್ಗೊಂಡ ಜನಸ್ತೋಮ
ಗೀತೆ ವಚನಗಳ ಸಾರವನ್ನು ಜ್ಞಾಪಿಸಿಕೊಂಡು ಜಾಗೃತರಾಗಲು ತರಳಬಾಳು ಹುಣ್ಣಿಮೆಯಂತಹ ಕಾರ್ಯಕ್ರಮಗಳು ಅಗತ್ಯ
ಸುಗುಣೇಂದ್ರ ತೀರ್ಥ ಸ್ವಾಮೀಜಿ ಪುತ್ತಿಗೆ ಮಠ ಉಡುಪಿ
ವಿಐಎಸ್‌ಎಲ್‌ನ 150 ಎಕರೆ ಜಾಗ ಕಸದ ಗುಂಡಿಯಾಗಿತ್ತು. ತರಳಬಾಳು ಹುಣ್ಣಿಮೆಗಾಗಿ ಸ್ವಚ್ಛಗೊಂಡಿದೆ. ಮತ್ತೆ ಕಸ ಬೀಳದಂತೆ ಬೇಲಿ ಹಾಕಿ ರಕ್ಷಿಸಲಿ
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆ ಮಠ
ಭದ್ರಾವತಿಯ ಭವ್ಯ ಇತಿಹಾಸ ಮರುಕಳಿಸುವ ಸಮಯ ಹತ್ತಿರ ಬಂದಿದೆ. ಶ್ರೀಗಳು ಮೊದಲ ಕಾಣಿಕೆ ಆಗಿ ₹5 ಕೋಟಿ ಘೋಷಣೆ ಮಾಡಿರುವುದು ಶ್ಲಾಘನೀಯ
ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ
ಶರಣರ 22000 ವಚನಗಳನ್ನು ಇ–ತಂತ್ರಾಂಶದಲ್ಲಿ ಅಳವಡಿಸಿ ಜನರಿಗೆ ಸಿಗುವಂತೆ ಮಾಡಿದ ಶ್ರೇಯ ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಲ್ಲುತ್ತದೆ
ಗೋವಿಂದ ಕಾರಜೋಳ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT