ಶನಿವಾರ, 10 ಜನವರಿ 2026
×
ADVERTISEMENT
ADVERTISEMENT

ನಾಯಕನಹಟ್ಟಿಯಲ್ಲಿ ನಾಯಿಗಳ ಹಾವಳಿ: ದಿನೇದಿನೇ ಹೆಚ್ಚುತ್ತಿರುವ ಗಾಯಾಳುಗಳ ಸಂಖ್ಯೆ

Published : 9 ಜನವರಿ 2026, 7:05 IST
Last Updated : 9 ಜನವರಿ 2026, 7:05 IST
ಫಾಲೋ ಮಾಡಿ
Comments
ಬೇರೆ ಊರುಗಳಿಂದ ಬೀದಿನಾಯಿಗಳನ್ನು ಹಿಡಿದು ತಂದು ನಾಯಕನಹಟ್ಟಿ ಪಟ್ಟಣಕ್ಕೆ ಬಿಟ್ಟಿರುವುದರಿಂದ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ 6 ತಿಂಗಳಿನಿಂದ ನಾಯಿಗಳ ಕಾಟ ಹೆಚ್ಚಾಗಿದೆ 
ಜೆ.ಆರ್. ರವಿಕುಮಾರ್ ಪ.ಪಂ.ಸದಸ್ಯ 
ಮೊಳಕಾಲ್ಮುರು ಮತ್ತು ನಾಯಕನಹಟ್ಟಿ ಭಾಗದ ಬೀದಿನಾಯಿಗಳಿಗೆ ಎರಡು ಎಕರೆ ಪ್ರದೇಶದಲ್ಲಿ ಶೆಡ್ ನಿರ್ಮಿಸಿ ಅವುಗಳಿಗೆ ಆಹಾರ ನೀಡುವ ಬಗ್ಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಶೀಘ್ರ ಬೀದಿನಾಯಿಗಳ ಉಪಟಳಕ್ಕೆ ಮುಕ್ತಿ ದೊರೆಯಲಿದೆ
ಒ.ಶ್ರೀನಿವಾಸ್ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT