ಬೇರೆ ಊರುಗಳಿಂದ ಬೀದಿನಾಯಿಗಳನ್ನು ಹಿಡಿದು ತಂದು ನಾಯಕನಹಟ್ಟಿ ಪಟ್ಟಣಕ್ಕೆ ಬಿಟ್ಟಿರುವುದರಿಂದ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ 6 ತಿಂಗಳಿನಿಂದ ನಾಯಿಗಳ ಕಾಟ ಹೆಚ್ಚಾಗಿದೆ
ಜೆ.ಆರ್. ರವಿಕುಮಾರ್ ಪ.ಪಂ.ಸದಸ್ಯ
ಮೊಳಕಾಲ್ಮುರು ಮತ್ತು ನಾಯಕನಹಟ್ಟಿ ಭಾಗದ ಬೀದಿನಾಯಿಗಳಿಗೆ ಎರಡು ಎಕರೆ ಪ್ರದೇಶದಲ್ಲಿ ಶೆಡ್ ನಿರ್ಮಿಸಿ ಅವುಗಳಿಗೆ ಆಹಾರ ನೀಡುವ ಬಗ್ಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಶೀಘ್ರ ಬೀದಿನಾಯಿಗಳ ಉಪಟಳಕ್ಕೆ ಮುಕ್ತಿ ದೊರೆಯಲಿದೆ