ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲ ರಾಜಕೀಯ ಪಕ್ಷಗಳು ಅಂಬೇಡ್ಕರ್ ಅವರನ್ನು ಕೇವಲ ರೂಪಕವಾಗಿ ಸ್ವೀಕರಿಸಿವೆ. ನಿತ್ಯ ಬದುಕಿನಲ್ಲಿ ದಲಿತರ ಬಗ್ಗೆ ದ್ವೇಷಕಾರುವ ಪರಿವಾರ, ಅವರ ಬಗ್ಗೆ ಹುಸಿ ಆದರವನ್ನು ತೋರುತ್ತಿದೆ. ಏಕಕಾಲಕ್ಕೆ ಹಲವು ನಾಲಿಗೆಯಲ್ಲಿ ಮಾತನಾಡುವುದು ಧೂರ್ತತನ. ಈ ಅಪ್ಪಟ ಕಪಟವನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.