ಬಾಂಗ್ಲಾ, ಆಘ್ಘಾನಿಸ್ತಾನ, ಪಾಕಿಸ್ತಾನಗಳಿಂದಬಂದಜನರಿಗೆ ಪೌರತ್ವ ನೀಡಿದರೆ ಉದ್ಯೋಗ, ಆಹಾರ ಸಮಸ್ಯೆ, ವಸತಿ ಸಮಸ್ಯೆ ಹೆಚ್ಚಾಗಲಿದೆ. ಈಗಾಗಲೇ ಪ್ರಧಾನಿ ಮೋದಿ ಸರ್ಕಾರಉದ್ಯೋಗ, ಆಹಾರ, ಆರ್ಥಿಕ ಸ್ಥಿರತೆ, ಆಡಳಿತ ಕ್ಷೇತ್ರಗಳಲ್ಲಿ ವಿಫಲವಾಗಿದೆ.ಜನರ ದಿಕ್ಕು ತಪ್ಪಿಸಲೆಂದೇಸಿಎಎ, ಎನ್ಆರ್ಸಿಕಾಯ್ದೆ ಜಾರಿಗೊಳಿಸಿದೆ. ದೇಶದ ಪ್ರಜೆಗಳಲ್ಲಿ ಗೊಂದಲಮೂಡಿಸುತ್ತಿದೆಎಂದು ಆರೋಪಿಸಿದರು.