ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ 2 ದಿನಗಳ ಹಿಂದೆ ಕೆಟ್ಟು ನಿಂತಿದ್ದು, ರಸ್ತೆ ಬದಿ ನಿಲ್ಲಿಸಲಾಗಿತ್ತು. ಈ ಲಾರಿಗೆ ಸಂಬಂಧಿಸಿದ ಕಂಪನಿಯ ಮತ್ತೊಂದು ಲಾರಿಯ ಚಾಲಕನಾಗಿರುವ ಮಧು ಬೆಂಗಳೂರಿನಿಂದ ಮೆಕಾನಿಕ್ಗಳಾದ ಅಬ್ದುಲ್ ರಹಿಮಾನ್ ಮತ್ತು ಅಬ್ಸಾನ್ರನ್ನು ಕರೆದುಕೊಂಡು ಬಂದು, ಮೂವರು ಸೇರಿಕೊಂಡು ಲಾರಿ ದುರಸ್ತಿ ಮಾಡುತ್ತಿದ್ದರು.