ಕೆಡೆಟ್ ವೆಲ್ಫೇರ್ ಸೊಸೈಟಿ ನಡೆಸಿದ ಬೆಸ್ಟ್ ಎನ್.ಸಿ.ಸಿ. ಕೆಡೆಟ್ ಸ್ಪರ್ಧೆಗಳಲ್ಲಿ ಆಕಾಂಕ್ಷಾ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಮತ್ತು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದರು ಹಾಗೂ ಡ್ರಿಲ್ ಟೆಸ್ಟ್, ಲಿಖಿತ ಪರೀಕ್ಷೆ ಹಾಗೂ ಇಂಟರ್ವ್ಯೂಗಳಲ್ಲಿ ಗೆದ್ದಿದ್ದರು. ಆಕಾಂಕ್ಷಾ ಸಾಧನೆಗೆ 18 ಕರ್ನಾಟಕ ಬೆಟಾಲಿಯನ್ನ ಕರ್ನಲ್ ನಿತಿನ್ ಆರ್. ಭಿಡೆ, ಲೆಫ್ಟಿನಂಟ್ ಕರ್ನಲ್ ಅಮಿತಾಭ್ ಸಿಂಗ್, ಕಾಲೇಜಿನ ಪ್ರಾಂಶುಪಾಲ ವಂ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ. ಹಾಗೂ ಕಾಲೇಜಿನ ಆರ್ಮಿ ವಿಂಗ್ನ ಆಫೀಸರ್ ಕ್ಯಾಪ್ಟನ್ ಶಕಿನ್ರಾಜ್ ಮಾರ್ಗದರ್ಶನ ನೀಡಿದ್ದರು.