ದಲಿತ ಅಭಿವೃದ್ಧಿ ಸಮಿತಿ ಸಂಚಾಲಕ ಕೆ.ಸೋಮ, ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಅಶೋಕ ದೇವಾಡಿಗ, ಕುಸುಮಾವತಿ, ವೆಂಕಪ್ಪ ಉಜಿರೆ, ಬಾಬು ಗೌಡ ಪಾಂಗಾಳ, ಶೀನ ಪಿಲ್ಯ, ಐ.ಕುಶಾಲಪ್ಪ ಗೌಡ, ವಿದ್ಯಾ ನಾಯಕ್, ಸಿ.ಕೆ.ಚಂದ್ರಕಲಾ, ಬಾಬು ಎ., ಹಿಂದು ಹಿತಚಿಂತನ ವೇದಿಕೆಯ ಸಂಚಾಲಕ ಸೋಮಶೇಖರ ದೇವಸ್ಯ, ಸಂಚಾಲಕ ಚಂದ್ರಹಾಸ ದಾಸ್ಇದ್ದರು.