ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಕೀಲಾ ಕಾವ, ಕಿಶೋರ್ ಕೊಟ್ಟಾರಿ, ಪಾಲಿಕೆ ಸದಸ್ಯರಾದ ಭರತ್ ಕುಮಾರ್ ಎಸ್, ರೇವತಿ ಶೆಟ್ಟಿ, ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ರೂಪಾ ಡಿ. ಬಂಗೇರಾ, ಸುರೇಂದ್ರ ಜೆ., ದೀಪಕ್ ಪೈ, ರಮೇಶ್ ಹೆಗ್ಡೆ, ಅಜಯ್ ಕುಲಶೇಖರ, ಮೋಹನ್ ಕೆ. ಪೂಜಾರಿ, ಮೀರಾ ಕರ್ಕೇರಾ, ಅಜಿತ್ ಡಿಸಿಲ್ವ, ಉಮನಾಥ್ ಬೋಳಾರ್, ನಿಲೇಶ್ ಕಾಮತ್, ರಘುವೀರ್ ಬಾಬುಗುಡ್ಡ, ಲಲೇಶ್ ಕುಮಾರ್, ಅಶ್ವಿತ್ ಕೊಟ್ಟಾರಿ, ಅನಿಲ್ ಕುಮಾರ್ ಹೊಯಿಗೆ ಬಜಾರ್, ಫೆಡ್ರಿಕ್ ಪೌಲ್, ರೂಪಾ ಕೆ.ಎಸ್, ಮಾಲತಿ ಶೆಟ್ಟಿ, ಮಂಜುನಾಥ್, ಶಬರೀಶ್ ಎಂ. ಎಸ್, ಘನಶ್ಯಾಮ ಆಚಾರ್ಯ, ಗುರು ರಾಜೇಶ್ ಇದ್ದರು.