ಉತ್ಸವ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಪ್ರಧಾನ ಕಾರ್ಯದರ್ಶಿ ಶಶಿ ಕುಮಾರ್ ಅಂಬಾ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಬೈಲುವಾರು ಸಮಿತಿ ಸಂಚಾಲಕ ಭವಿತ್ರಾಜ್ ಪಟ್ಟೆ, ಉತ್ಸವ ಸಮಿತಿ ಉಪಾಧ್ಯಕ್ಷರಾದ ಧರ್ಣಪ್ಪ ಗೌಡ ಕೊರಿಕ್ಕಾರು, ಚಂದ್ರಹಾಸ ರೈ ಬುಡಲೂರು, ಮೋಹನದಾಸ ಶೆಟ್ಟಿ ಬಡಿಲ, ರಾಜೀವ ಗೌಡ ಪೊಸಲಕ್ಕೆ, ದಾಮಣ್ಣ ಗೌಡ ಕಾಯರಟ್ಟ, ಕಾರ್ಯದರ್ಶಿಗಳಾದ ಶಾಂತರಾಮ ಬೆಂಗದಪಡ್ಪು, ತಿಮ್ಮಪ್ಪ ಸಂಕೇಶ, ಉತ್ಸವ ಸಮಿತಿ ಸದಸ್ಯರಾದ ಮೋಹಿನಿ ಪಾನ್ಯಾಲು, ಮುರಳಿಕೃಷ್ಣ ಬಡಿಲ, ವಿನಯ ಕುಮಾರ್ ರೈ ಕೊಯಿಲ ಪಟ್ಟೆ, ಶ್ರೀರಾಮ ಕೆಮ್ಮಾರ, ಸಂಜೀವ ಗೌಡ
ಕೊನೆಮಜಲು ಭಾಗವಹಿಸಿದ್ದರು.