ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮಂಗಳೂರು: ಅಭಿವೃದ್ಧಿಯ ‘ಭಾರ’ಕ್ಕೆ ನೀರು ಸಾಗುತ್ತಿಲ್ಲ ದೂರ

Published : 15 ಮೇ 2025, 6:37 IST
Last Updated : 15 ಮೇ 2025, 6:37 IST
ಫಾಲೋ ಮಾಡಿ
Comments
ವಾರ್ಡ್ ವಿಶೇಷ
ಸಮುದ್ರದ ತಂಗಾಳಿ ಬೀಸುತ್ತಲೇ ಇರುವ ಇಡ್ಯಾ ಪಶ್ಚಿಮ ವಾರ್ಡ್‌ನಲ್ಲಿ ದೈವ–ದೇವರುಗಳು, ಸಮುದಾಯಗಳಿಗೆ ಸಂಬಂಧಿಸಿದ ಮಂದಿರಗಳು ಇವೆ. ಇಲ್ಲಿ ಬಬ್ಬರ್ಯ ಗುಡಿ ತುಂಬ ಹೆಸರುವಾಸಿ. ಮಸೀದಿಗಳೂ ಇವೆ. ಎಲ್ಲ ಸಮುದಾಯದ ಜನರ ಸೌಹಾರ್ದ, ಸಹಬಾಳ್ವೆಯ ಜಾಗ ಇದು.
ಅಭಿವೃದ್ಧಿ ಕಾಮಗಾರಿಗಳು ತುಂಬಾ ಆಗಿವೆ. ಆದರೆ ಕೊನೆಕೊನೆಯಲ್ಲಿ ಫಂಡ್ ಬಾರದೇ ಸಮಸ್ಯೆ ಆಯಿತು. ಹೀಗಾಗಿ ಸ್ವಲ್ಪ ಕೆಲಸ ಬಾಕಿ ಇದೆ.
ನಯನಾ ಕೋಟ್ಯಾನ್, ನಿಕಟಪೂರ್ವ ಪಾಲಿಕೆ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT