ಸಾಮಾನ್ಯ ಕೃಷಿಕರನ್ನು ಸಿಪಿಸಿಆರ್ಐಐ ಗೆ ಆಕರ್ಷಿಸುವ , ಹಾಗೂ ಅವರ ಜತೆ ಸಂಸ್ಥೆಗೆ ಸಂಪರ್ಕ ಕಲ್ಪಿಸುವ ಕೊಂಡಿಯಾಗಿ ವರ್ತಿಸಿ ಜನಪ್ರಿಯರಾಗಿದ್ದರು.ತೆಂಗಿನ ನೀರಾ ರಸಕ್ಕೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವಿಶೇಷ ಪ್ರಚಾರ ನಡೆಸಿದ್ದರು. ತೆಂಗು ಮತ್ತು ಕಂಗುಗಳಿಗೆ ಆಕಾಶದಿಂದ ಕೀಟನಾಶಕ ಸಿಂಪಡಿಸುವ ಕಿರು ಯಂತ್ರವೊಂದನ್ನು ಅವರ ಅಧಿಕಾರಾವಧಿಯಲ್ಲಿ ಅಭಿವೃದ್ಧಿಪಡಿಸಲಾಗಿತ್ತು.