ಎಪಿಎಂಸಿ. ನಿರ್ದೇಶಕಿ ಪುಲಸ್ತ್ಯಾ ರೈ, ಕಡಬ ತಹಶೀಲ್ದಾರ್ ಅನಂತ ಶಂಕರ, ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲ್ಲೂಕು ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಪಿ. ವರ್ಗೀಸ್, ಜೆಡಿಎಸ್ ಮುಖಂಡ ಸೆಯ್ಯದ್ ಮೀರಾ ಸಾಹೇಬ್, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮತ್ತಡಿ, ಕಡಬ ಠಾಣಾಧಿಕಾರಿ
ರುಕ್ಮ ನಾಯ್ಕ, ರಾಮಕುಂಜೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಗಣರಾಜ ಕುಂಬ್ಲೆ ಮಾತನಾಡಿದರು.
ಕುಮಾರ್ ಸ್ವಾಗತಿಸಿದರು. ಆನಂದ ಆಪ್ಟೆ ವಂದಿಸಿದರು.