ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ: ತುಳುವಿನಲ್ಲಿ ಶುಭ ಕೋರಿದ ಕಮಿಷನರ್

ಉಡಲ್‌ ಜಿಂಜಿನ ಸೊಲ್ಮೆಲು
Last Updated 26 ಜನವರಿ 2021, 3:02 IST
ಅಕ್ಷರ ಗಾತ್ರ

ಮಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಮಂಗಳೂರು ಪೊಲೀಸ್ ಕಮಿಷನರ್ ಮಂಗಳೂರು ಜನತೆಗೆ ತುಳುವಿನಲ್ಲೇ ಶುಭ ಕೋರಿದ್ದಾರೆ.

‘ಪ್ರತಿ ವರ್ಸೊ ಜನವರಿ 26ಗ್‌ ಲೋಕೊಡ್‌ ನಮ್ಮ ಭಾರತ ದೇಸದ ಗಣರಾಜ್ಯೋತ್ಸವ ಭಾರಿ ಗೌಜಿಡ್‌ ಆಚರಣೆ ಮಲ್ಪುವೆರ್. ಕುಡ್ಲದ ಮಾತಾ ಜನಕುಲೆಗ್ ಗಣರಾಜ್ಯೋತ್ಸವದ ಉಡಲ್‌ ಜಿಂಜಿನ ಸೊಲ್ಮೆಲು’ (ಪ್ರತಿ ವರ್ಷ ಜನವರಿ 26ರಂದು ನಮ್ಮ ಭಾರತ ದೇಶದ ಗಣರಾಜ್ಯೋತ್ಸವವನ್ನು ಭಾರಿ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ.

ಮಂಗಳೂರಿನ ಎಲ್ಲ ಜನರಿಗೆ ಗಣರಾಜ್ಯೋತ್ಸವದ ಹೃದಯ ತುಂಬಿದ ಕೃತಜ್ಞತೆಗಳು) ಎಂದು ಶುಭಾಷಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT