ಪರೀಕ್ಷೆಯ ಸಂದರ್ಭದಲ್ಲಿ ಐಆರ್ಸಿ ಸದಸ್ಯ, ಸೇತುವೆ ತಜ್ಞ ಜೈಗೋಪಾಲ್, ಲೋಕೋಪಯೋಗಿ ಇಲಾಖೆ ಮಂಗಳೂರು ವೃತ್ತದ ಸೂಪರಿಂಟೆಂಡೆಂಟ್ ಎಂಜಿನಿಯರ್ ಗಣೇಶ್ ಎಸ್., ಕಾರ್ಯನಿರ್ವಾಹಕ ಎಂಜಿನಿಯರ್ ಯಶವಂತ್ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರಯ್ಯ, ಸಹಾಯಕ ಎಂಜಿನಿಯರ್ ರತ್ನಾಕರ, ಮಗರೋಡಿ ಕನ್ಸ್ಟ್ರಕ್ಷನ್ನ ಸುಧಾಕರ ಡಿ. ಶೆಟ್ಟಿ ಇದ್ದರು.