ದಕ್ಷಿಣ ಕನ್ನಡದ ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸುವ ಬದ್ಧತೆಯನ್ನು ಎಂಆರ್ಪಿಎಲ್ ಹೊಂದಿದ್ದು, ಕೋವಿಡ್ -19 ಸಂದರ್ಭದಲ್ಲಿ ಸ್ಯಾನಿಟೈಸರ್, ಮಾಸ್ಕ್, ವೆಂಟಿಲೇಟರ್, ಅಸಂಘಟಿತ ವಲಯ ಕಾರ್ಮಿಕರಿಗೆ ಆಹಾರ ಕಿಟ್ಗಳು, ಆಶ್ರಯ ಕೇಂದ್ರಗಳಿಗೆ 50 ಸಾವಿರ ಕೆ.ಜಿ. ಅಕ್ಕಿ, ವಲಸೆ ಕಾರ್ಮಿಕರಿಗೆ ಆಹಾರ ಮತ್ತು ವಲಸೆ ಕಾರ್ಮಿಕರನ್ನು ಸಾಗಿಸುವ ಬಸ್ಗಳಿಗೆ ಉಚಿತ ಇಂಧನವನ್ನು ಒದಗಿಸಿದೆ.