ಮನೆಗೆ ಬಂದಿರುವ ಗೌರವ್ ಪ್ರತಿಕ್ರಿಯಿಸಿ, ‘ಡ್ರೀಮ್ ವರ್ಲ್ಡ್ ಹಡಗಿನ ಮುಖ್ಯಸ್ಥರು ಪ್ರವಾಸಿಗರ ಸುರಕ್ಷತೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಕಾಳಜಿವಹಿಸಿದ್ದು, ನನ್ನನ್ನು ಭಾರತಕ್ಕೆಕಳುಹಿಸಲು ವಿಶೇಷವಾಗಿ ಸಹಕರಿಸಿದ್ದಾರೆ. ಹಾಂಗ್ಕಾಂಗ್ನಿಂದ ಹೆಚ್ಚಿನ ದೇಶಗಳಿಗೆ ತೆರಳುವ ವಿಮಾನಗಳು ರದ್ದಾಗಿರುವುದರಿಂದ ಆದೇಶದ ಸಿಬ್ಬಂದಿಯ ರಕ್ಷಣೆಯನ್ನು ಕಂಪನಿ ವಹಿಸಿಕೊಂಡಿದ್ದು, ಸೋಮವಾರ ನನ್ನನ್ನು ಮತ್ತು ಇನ್ನೊಬ್ಬ ಸಿಬ್ಬಂದಿಯನ್ನು ಮುಂಬೈ ಮಾರ್ಗವಾಗಿ ಕಳುಹಿಸಿಕೊಡಲಾಗಿದೆ. ಇಂದು ಮಂಗಳೂರಿಗೆ ಬಂದಿದ್ದೇನೆ’ ಎಂದರು.