ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷ ಆಯೂಬ್ ಮಂಚಿಲ, ಪೌರಾಯುಕ್ತ ವಿದ್ಯಾ ಕೆ. ಕಾಳೆ, ಸದಸ್ಯರಾದ ರಾಜೇಶ್ ಕೆರೆಬೈಲ್, ಅಬ್ದುಲ್ ಅಜೀಜ್ ಕೋಡಿ, ಯು.ಎ. ಇಸ್ಮಾಯಿಲ್, ಮುಖಂಡರಾದ ಕಿಶೋರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ಎಂಜಿನಿಯರ್ಗಳಾದ ವಿನೋದ್ ಕುಮಾರ್ ತುಳಸಿದಾಸ್, ಆರೋಗ್ಯ ನಿರೀಕ್ಷಕರುಗಳಾದ ರವಿಕೃಷ್ಣ, ಸಜಿತ್, ಗುತ್ತಿಗೆದಾರ ಗಿರೀಶ್, ಯೂಸುಫ್ ಉಳ್ಳಾಲ್ ಇದ್ದರು.