ಪಂಚಾಯಿತಿ ಅಧ್ಯಕ್ಷ ಜೀತೇಂದ್ರ ಶೆಟ್ಟಿ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯ ದಿವಾಕರ ಶೆಟ್ಟಿ, ದೇವಸ್ಥಾನದ ತಂತ್ರಿ ವಿಜಯದಾಸ ಅಚಾರ್ಯ, ಶ್ರೀಕಾಂತ್ ಭಟ್, ಶ್ರೀನಿವಾಸ ಅಸ್ರಣ್ಣ, ಪೊನ್ನಗಿರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಕೇಶ್ ಶೆಟ್ಟಿ ಬೈಲಗುತ್ತು, ಸದಸ್ಯರಾದ ಜಯಶೀಲ ಸೂರಿಂಜೆ, ವಸುಧಾ ಅನಿಲ್ ಶೆಟ್ಟಿ, ಕರುಣಾಕರ ಶೆಟ್ಟಿ ಅಡಿಮಾರುಗುತ್ತು, ಶೇಖರ್ ಶೆಟ್ಟಿ ಕಲ್ಪವೃಕ್ಷ , ಲೋಕೋಪಯೋಗಿ ಇಲಾಖೆ ಇಂಜಿನಿಯರ್ ವಸಂತ್, ಬಿಜೆಪಿ ಮುಖಂಡರಾದ ಬೋಜರಾಜ್ ಶೆಟ್ಟಿ ಸೂರಿಂಜೆ, ಮನೋಹರ ಶೆಟ್ಟಿ ಸೂರಿಂಜೆ, ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಶಶಿಧರ ಶೆಟ್ಟಿ ಸೂರಿಂಜೆ, ಪರಶುರಾಮ ಶೆಟ್ಟಿ ಸೂರಿಂಜೆ, ದಿನೇಶ್ ಕುಲ್ಲಂಗಾಲು, ಗಿರೀಶ್ ಕೋಟೆ, ಸಂಪತ್ ಕೋಟೆ, ಮಹಾಬಲ ಸಾಲ್ಯಾನ್, ರಾಧಾಕೃಷ್ಣ ಭಂಡಾರ್ಕರ್, ವಾಮನ ಶೆಟ್ಟಿ ಸೂರಿಂಜೆ, ಪ್ರದೀಪ್ ಕನಕಬೆಟ್ಟು, ಇಮ್ತಿಯಾಝ್, ನವಾಜ್, ಪುಷ್ಪರಾಜ್ ಶೆಟ್ಟಿ, ಗುತ್ತಿಗೆದಾರ ಮುಗ್ರೋಡಿ ಕನ್ಸ್ಟ್ರಕ್ಷನ್ ಮಾಲಕ ಸುಧಾಕರ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜಾ ಇದ್ದರು.