<p><strong>ಬದಿಯಡ್ಕ:</strong> ತುಳು ಲಿಪಿ ಸಂಶೋಧಕ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಅವರ ಜನ್ಮದಿನವಾದ ಅ.10ರಂದು ಮಧ್ಯಾಹ್ನ 3ರಿಂದ ಕಾಸರಗೋಡಿನ ಜೈ ತುಳುನಾಡು ಸಂಘಟನೆಯ ಆಶ್ರಯದಲ್ಲಿ ನೀರ್ಚಾಲು ಮಹಾಜನ ಶಾಲೆಯಲ್ಲಿ ತುಳು ಲಿಪಿ ದಿನ ಆಚರಿಸಲು ನಿರ್ಧರಿಸಲಾಗಿದೆ.</p>.<p>ಜಯದೇವ ಖಂಡಿಗೆ ಉದ್ಘಾಟಿಸುವರು. ಕುಶಲಾಕ್ಷಿ ವಿ.ಕುಲಾಲ್ ಅಧ್ಯಕ್ಷತೆ ವಹಿಸುವರು. ಮುಖ್ಯ ಶಿಕ್ಷಕ ಎಂ.ಕೆ.ಶಿವಪ್ರಕಾಶ್, ವಿಜಯರಾಜ ಪುಣಿಂಚಿತ್ತಾಯ, ಪ್ರೊ.ಎ.ಶ್ರೀನಾಥ್, ಉಮೇಶ್ ಸಾಲಿಯಾನ್ ಕಿರಣ್ ತುಲುವೆ ಭಾಗವಹಿಸುವರು. ವಿದ್ಯಾಲಕ್ಷ್ಮಿ ಉಪನ್ಯಾಸ ನೀಡುವರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬದಿಯಡ್ಕ:</strong> ತುಳು ಲಿಪಿ ಸಂಶೋಧಕ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಅವರ ಜನ್ಮದಿನವಾದ ಅ.10ರಂದು ಮಧ್ಯಾಹ್ನ 3ರಿಂದ ಕಾಸರಗೋಡಿನ ಜೈ ತುಳುನಾಡು ಸಂಘಟನೆಯ ಆಶ್ರಯದಲ್ಲಿ ನೀರ್ಚಾಲು ಮಹಾಜನ ಶಾಲೆಯಲ್ಲಿ ತುಳು ಲಿಪಿ ದಿನ ಆಚರಿಸಲು ನಿರ್ಧರಿಸಲಾಗಿದೆ.</p>.<p>ಜಯದೇವ ಖಂಡಿಗೆ ಉದ್ಘಾಟಿಸುವರು. ಕುಶಲಾಕ್ಷಿ ವಿ.ಕುಲಾಲ್ ಅಧ್ಯಕ್ಷತೆ ವಹಿಸುವರು. ಮುಖ್ಯ ಶಿಕ್ಷಕ ಎಂ.ಕೆ.ಶಿವಪ್ರಕಾಶ್, ವಿಜಯರಾಜ ಪುಣಿಂಚಿತ್ತಾಯ, ಪ್ರೊ.ಎ.ಶ್ರೀನಾಥ್, ಉಮೇಶ್ ಸಾಲಿಯಾನ್ ಕಿರಣ್ ತುಲುವೆ ಭಾಗವಹಿಸುವರು. ವಿದ್ಯಾಲಕ್ಷ್ಮಿ ಉಪನ್ಯಾಸ ನೀಡುವರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>