ಶನಿವಾರ, 7 ಮಾರ್ಚ್ 2026
×
ADVERTISEMENT

‘ಬಿ–ಖಾತಾ’ಗೆ ಶೀಘ್ರ ಹೊಸ ಆದೇಶ: ಸಚಿವ ರಹೀಂ ಖಾನ್‌ ಹೇಳಿಕೆ

Published : 4 ಜೂನ್ 2025, 15:28 IST
Last Updated : 4 ಜೂನ್ 2025, 15:28 IST
ADVERTISEMENT
ಫಾಲೋ ಮಾಡಿ
Comments
ಕರ್ತವ್ಯ ನಿರ್ಲಕ್ಷ್ಯ ತೋರಿದ ಮಲೇಬೆನ್ನೂರು ಪುರಸಭೆ ಮುಖ್ಯಾಧಿಕಾರಿ, ಹರಿಹರ ನಗರಸಭೆ ಕಂದಾಯಾಧಿಕಾರಿ ಅಮಾನತು ಮಾಡಲಾಗಿದೆ. ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಲು ಸೂಚಿಸಲಾಗಿದೆ
ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ
ಚನ್ನಗಿರಿ ಪುರಸಭೆಯಲ್ಲಿ 2022–23ನೇ ಸಾಲಿನ ಅನುದಾನ ಇನ್ನೂ ಬಳಕೆಯಾಗಿಲ್ಲ. ಟೆಂಡರ್‌, ಗುತ್ತಿಗೆದಾರರ ನೆಪ ಹೇಳಿ ಕಾಲಾಹರಣ ಮಾಡಲಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ
ಬಸವರಾಜು ವಿ. ಶಿವಗಂಗಾ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT