ದಿನೇಶ್ ಕೆ.ಎನ್. ಸ್ವಾಗತಿಸಿದರು. ಹರ್ಷದ್ ಅಲಿ ಟಿ.ಎ. ನಿರೂಪಿಸಿದರು, ಸ್ವಾಮಿ ಬಿ. ವಂದಿಸಿದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವೈ. ರಾಮನಾಯ್ಕ, ಸ್ಟೇಷನ್ ಮಾಸ್ಟರ್ ಅಭಯ್ ಕುಮಾರ್, ಜಿ.ಆರ್.ಪಿ ಎಸ್.ಐ. ಶಂಕರ್.ವೈ, ಮಕ್ಕಳ ಸಹಾಯವಾಣಿ ಕೊಲ್ಯಾಬ್ ತಂಡದ ರವಿ.ಬಿ., ಮಂಜುನಾಥ ಡಿ., ಮಂಜುಳ ವಿ., ನಾಗರಾಜ್ ಟಿ., ತೆರೆದತಂಗುದಾಣ ಯೋಜನೆಯ ಸಂಯೋಜಕ ಎಚ್. ಸುನಿಲ್, ಕಾರ್ಯಕರ್ತರಾದ ಹೊನ್ನಪ್ಪ ಎಂ., ನಟರಾಜ್ ಎನ್., ರೈಲ್ವೆ ರಕ್ಷಣಾ ದಳ ಮತ್ತು ರೈಲ್ವೆ ಪೊಲೀಸ್ ಸಿಬ್ಬಂದಿ ಇದ್ದರು.