‘ಈ ವಿಡಿಯೊ ಪ್ರಕರಣಕ್ಕೆ ನಾನು ಕಾರಣಕರ್ತಳೆಂದು ತಪ್ಪಾಗಿ ಭಾವಿಸಿ ಮಾರುತಿ, ಭರತ್, ಮಂಜು ಅವರ ಮೊಬೈಲ್ಗಳಿಂದ ಬೆದರಿಕೆ ಕರೆಗಳು ಬಂದಿವೆ. ಈ ಹಗರಣ ಬಹಿರಂಗವಾಗುವುದರಲ್ಲಿ ನನ್ನ ಕೈವಾಡವಿಲ್ಲ. ಹಾಗಾಗಿ ಬೆದರಿಕೆ ಒಡ್ಡಿರುವ ಮೂವರು ಮತ್ತು ಅದಕ್ಕೆ ಕಾರಣರಾಗಿರುವ ಪ್ರಭಾರ ಪ್ರಾಂಶುಪಾಲ ಕಾಳಾಚಾರ್, ಸಿದ್ದೇಶ್ ಮೇಲೆ ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಅವರು ಒತ್ತಾಯಿಸಿದ್ದಾರೆ.