ತಾಲ್ಲೂಕು ಕೆಕೆಎಂಪಿ ಅಧ್ಯಕ್ಷ ಸತೀಶ್ ಪವಾರ್, ತಾಲ್ಲೂಕು ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ನಿಂಗೋಜಿರಾವ್ ಕೇಸರ್ಕರ್, ಉಪಾಧ್ಯಕ್ಷ ಮಂಜೋಜಿರಾವ್ ಜಾಧವ್, ಚಿತ್ರದುರ್ಗ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ.ಪಿ.ಎಂ. ಗಣೇಶಯ್ಯ, ವೀರಶೈವ ಸಮಾಜದ ಅಧ್ಯಕ್ಷ ಕೆ.ಪಿ.ಎಂ. ಸ್ವಾಮಿ, ರಂಗಸೌರಭ ಕಲಾ ಸಂಘದ ಅಧ್ಯಕ್ಷ ಅಣ್ಣೋಜಿರಾವ್ ಪವಾರ್ ಇದ್ದರು.