‘ಗುಜರಾತ್, ಉದಯಪುರ, ಜೈಪುರ್, ನವದೆಹಲಿ, ಕೋಲ್ಕೊತ್ತಾ, ಚನ್ನೈ, ಬೆಂಗಳೂರು ಮೂಲಕ ದಾವಣಗೆರೆಗೆ ಬಂದಿದ್ದು, ಇಲ್ಲಿ ರ್ಯಾಲಿ ಹುಬ್ಬಳ್ಳಿ ಹಾಗೂ ಬೆಳಗಾಂ ಮೂಲಕ ಮುಂಬೈಗೆ ತಲುಪಲಿದೆ. ಪ್ರತಿದಿವಸ 450 ಕಿ.ಮೀ. ಸಂಚರಿಸಲಿದ್ದು, ರ್ಯಾಲಿಯು 6,120 ಕಿ.ಮೀ. ಸಂಚರಿಸಲಿದೆ. ಮೃತ ಸೈನಿಕರ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಚಿತ್ರನಟ ಅಕ್ಷಯ್ಕುಮಾರ್ ಅವರು ವೆಬ್ಸೈಟ್ ಒಂದನ್ನು ಆರಂಭಿಸಿದ್ದು, ಸಲ್ಮಾನ್ ಖಾನ್ ಅವರು ಬೆಂಬಲಿಸಿದ್ದಾರೆ’ ಎಂದು ಹೇಳಿದರು.