‘ಮೊದಲು ಅವಮಾನದ ಸಂಕೇತವಾಗಿದ್ದ ಶಿಲುಬೆಗೆ ಏರಿ ಅದಕ್ಕೆ ವಿಜಯದ ಸಂಕೇತ ನೀಡಿದವರು ಪ್ರಭು ಯೇಸು. ಆ ದಿನದ ಕಾರಣ 40 ದಿನಗಳ ಕಾಲ ಸಮುದಾಯದವರು ಉಪವಾಸ ಆಚರಿಸುತ್ತಾರೆ. ಆಹಾರ ತ್ಯಜಿಸಿ ಉಪವಾಸ ಮಾಡಿ ಉಳಿದ ಹಣವನ್ನು ನಿರ್ಗತಿಕರಿಗೆ ಈ ದಿನ ದಾನ ಮಾಡುತ್ತಾರೆ. ಬಹುತೇಕರು ಅಕ್ಕಪಕ್ಕದ ಬಡವರಿಗೆ ಊಟ, ದವಸ–ಧಾನ್ಯ ನೀಡಿ ಆಚರಿಸಿದರು. ಮನೆಯಲ್ಲಿಯೇ ಪ್ರಾರ್ಥಿಸಿದರು’ ಎಂದು ಸಂತ ಥಾಮಸರ ದೇವಾಲಯ ಧರ್ಮಗುರು ಫಾದರ್ ಸ್ವೀವನ್ ಡೆಸಾ ‘ಪ್ರಜಾವಾಣಿ’ಗೆ ತಿಳಿಸಿದರು.