ಜಿಲ್ಲಾ ಕಾಂಗ್ರೆಸ್ ಇನ್ಟೆಕ್ ವಿಭಾಗದ ಅಧ್ಯಕ್ಷ ಕೆ.ಎಂ. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಡೋಲಿ ಚಂದ್ರು, ಮುಖಂಡರಾದ ಕೆ.ಜಿ. ರಹಮತ್ವುಲ್ಲಾ, ಎನ್.ಎಸ್. ವೀರಭದ್ರಪ್ಪ, ಕೊಡಪಾನ ದಾದಾಪೀರ್, ಜಿ.ಎಲ್. ಚಂದ್ರಶೇಖರ್, ಡಿ. ಶಿವಕುಮಾರ್, ಬಿ.ಎಸ್. ಸುರೇಶ್, ಬಿ.ಹೆಚ್. ಉದಯಕುಮಾರ್, ಗಿರಿಧರ್ ಸಾತಾಳ್, ಎ.ಜಾನ್, ಸಲ್ಮಾಬಾನು, ಕೆ. ನಾಗರಾಜ್ ಮುಬಾರಕ್ ಮುಂತಾದವರು ಇದ್ದರು.