ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಎಚ್.ಎಸ್. ಶಿವಶಂಕರ್, ನಗರಸಭಾ ಸದಸ್ಯರಾದ ಪಿ.ಎನ್. ವಿರೂಪಾಕ್ಷ, ಶಂಕರ ಖಟಾವ್ಕರ್, ಎನ್.ರಜನಿಕಾಂತ್, ಆಟೊ ಹನುಮಂತಪ್ಪ, ಮಾಜಿ ಸದಸ್ಯರಾದ ನಾಗರಾಜ್ ಮೆರ್ವಾಡೆ, ಅಮರಾವತಿ ರೇವಣಸಿದ್ದಪ್ಪ, ಎಂ.ಬಿ. ಅಣ್ಣಪ್ಪ, ಮುಖಂಡರಾದ ಎಂ. ನಾಗೇಂದ್ರಪ್ಪ, ಎನ್.ಎಚ್. ಶ್ರೀನಿವಾಸ್, ಚಂದ್ರಶೇಖರ್ ಪೂಜಾರ್, ಕುಣೆಬೆಳಕೆರೆ ದೇವೇಂದ್ರಪ್ಪ, ಎಚ್.ನಿಜಗುಣ, ಎಂ.ಎನ್.ಶಿವಲಿಂಗಪ್ಪ, ಎಚ್. ನಾಗಭೂಷಣ, ಸಿ.ಎನ್.ಹುಲಿಗೇಶ್, ಸತೀಶ್ ಮಲ್ಲನಗೌಡ, ಎನ್.ಇ.ಸುರೇಶ್ ಸ್ವಾಮಿ, ರಾಜು ಐರಣಿ, ನಾಗರಾಜ್ ಐರಣಿ, ರೂಪಾ ಕಾಟ್ವೆ ಇದ್ದರು.