ಈ ಸಂದರ್ಭದಲ್ಲಿ ಅಂಜುಮನ್ ಸಮಿತಿ ಅಧ್ಯಕ್ಷ ಸೈಯದ್ ಏಜಾಜ್, ನಗರಸಭಾ ಸದಸ್ಯ ಎಂ.ಆರ್.ಮುಜಮ್ಮಿಲ್, ಕೆ.ಜಿ.ಸಿದ್ದೇಶ್, ಆರ್.ಸಿ.ಜಾವಿದ್, ದಾದಾ ಖಲಂದರ್, ಇಬ್ರಾಹಿಂ ಖುರೇಷಿ, ಮುಖಂಡರಾದ ಸಿಬ್ಗತ್ಉಲ್ಲಾ, ಹಾಜಿ ಅಲಿಖಾನ್, ಆಸಿಫ್ ಜುನೈದಿ, ಅಪ್ರೋಜ್, ಅಹಮದ್ ಖಾನ್, ಗ್ರಾಮಾಂತರ ಇನ್ಸ್ಪೆಕ್ಟರ್ ಸುರೇಶ್ ಸಗಡಿ, ಪಿಎಸ್ಐಗಳಾದ ಶ್ರೀಪತಿ ಗಿನ್ನಿ, ಚಿದಾನಂದಪ್ಪ, ದಿಲ್ಲಿ ದರ್ಬಾರ್ ಜಬಿಉಲ್ಲಾ, ದಾದಾಪೀರ್ ಖುರೇಶಿ, ಮುಸ್ತಫಾ, ಆಸಿಫ್ ಇದ್ದರು.