ಪುರಾತನ ದೇವಸ್ಥಾನಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗುತ್ತಿರುವುದು ಆಸ್ತಿಕರ ಭಾವನೆಗಳಿಗೆ ಧಕ್ಕೆಯುನ್ನುಂಟು ಮಾಡುತ್ತಿದೆ. ದೇವಸ್ಥಾನಗಳ ನಿರ್ವಹಣೆಗೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. ಹರಿಹರೇಶ್ವರ ದೇವಸ್ಥಾನದ ಅರ್ಚಕ ಗುರುರಾಜ್, ಸ್ಥಳಿಯರಾದ ರಮೇಶ್ ಭಟ್, ಗೌತಮ್, ಸುನೀಲ್, ಮಧು, ಶ್ರೀನಿಧಿ, ರಮೇಶ್, ಶ್ರೀಧರ್ ಭಟ್ ಇದ್ದರು.